ಶ್ರಾವಣ ಸಂಗೀತೋತ್ಸವ

ದಾಸವಾಣಿ ಫೇಸ್ಬುಕ್ ಸಮೂಹದ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 20ರಂದು ಸಂಜೆ 6 ಗಂಟೆಗೆ ಮಾನಸಾ ಕುಲಕರ್ಣಿ (ಶ್ಯಾಮಸುಂದರ ದಾಸರ ಮರಿಮಗಳು) ಅವರಿಂದ ವಿಶೇಷ ದಾಸವಾಣಿ ಕಾರ್ಯಕ್ರಮ ಏರ್ಪಡಿಸಿದೆ. ಈ ಕಾರ್ಯಕ್ರಮವು ದಾಸವಾಣಿ ಫೇಸ್ಬುಕ್ ‌ಸಮೂಹದಲ್ಲಿ ನೇರಪ್ರಸಾರ ಇರುತ್ತದೆ. ದಾಸ‌ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸಬೇಕಾಗಿ ವಿನಂತಿ.

Related Articles

ಪ್ರತಿಕ್ರಿಯೆ ನೀಡಿ

Latest Articles