ಅಪರ್ಣಾ ಆನಂದ ಮತ್ತು ಶಿಷ್ಯವೃಂದದವರಿಂದ ದಾಸವಾಣಿ

ಕಲಿಯುಗದ ಕಾಮಧೇನು ಕಲ್ಪವೃಕ್ಷ ಸದೃಶರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪಾಶೀರ್ವಾದ ಹಾಗೂ ಶ್ರೀ ಸುಬುಧೇಂದ್ರ ತೀರ್ಥರ ಅನಗ್ರಹದೊಂದಿಗೆ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ನ ಸಹಯೋಗದಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಆರಾಧನೋತ್ಸವ ಅಂಗವಾಗಿ ಆಗಸ್ಟ್ 26 ರಂದು ಸಂಜೆ 7 ಗಂಟೆಯಿ0ದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಪರ್ಣಾ ಆನಂದ ಮತ್ತು ಶಿಷ್ಯವೃಂದದವರಿಂದ ದಾಸವಾಣಿ.
ಹರಿಕಥಾಸುಧಾಸಿಂಚನ ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles