ಆಯುರ್ವೇದ ಶಿಬಿರ ಸೆ.26 ರಂದು

ಡಾ.ಗಿರಿಧರ ಕಜೆ

ತುಮಕೂರು: ಸ್ವದೇಶಿ ಜಾಗರಣ ಮಂಚ್, ಮಹಿಳಾ ಸಮನ್ವಯ ಸಮಿತಿ ಮತ್ತು ಆರೋಗ್ಯ ಭಾರತಿ, ಸೆ. 26ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ತುಮಕೂರಿನ ಆರ್‌ಟಿಒ ಕಚೇರಿ ಹಿಂಭಾಗ ಇರುವ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯುರ್ವೇದ ಶಿಬಿರ ಹಮ್ಮಿಕೊಂಡಿದೆ.
ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles