ಉಡುಪಿ ಶ್ರೀಕೃಷ್ಣ ಮಠದಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮಗಳು

ಉಡುಪಿ: ಶ್ರೀಕೃಷ್ಣ ಮಠ ಉಡುಪಿ ಅದಮಾರು ಪರ್ಯಾಯ, ಶ್ರೀಕೃಷ್ಣ ಮಧ್ವ ಪ್ರಾಣರ ಸನ್ನಿಧಿಯಲ್ಲಿ ಅಕ್ಟೋಬರ್ 7ರಿಂದ 15 ರ ವರೆಗೆ ನವರಾತ್ರಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಪುರಾಣ ವಿಹಾರ ಮಾಲಿಕೆ 11
ಅಕ್ಟೋಬರ್‌ 7 ರಿಂದ 14, ಸಂಜೆ 4.15 ರಿಂದ 5.45
ಸ್ಥಳ: ನರಹರಿತೀರ್ಥ ವೇದಿಕೆ ರಾಜಾಂಗಣ

ಭವಿಷ್ಯಪುರಾಣ- ವಿ.ಸಿ.ಜಿ. ವಿಜಯಸಿಂಹ ತೋಟಂತಿಲ್ಲಾಯ 

ವಿಶೇಷ ಉಪನ್ಯಾಸ ಮಹಿಳೆಯರಿಂದ ಪ್ರತಿದಿನ ಸಂಜೆ 5.45 ರಿಂದ 6.15.



ಅಕ್ಟೋಬರ್‌ 7 ರಂದು   
ಕು। ಪವಿತ್ರಾ ಭಟ್ - ಸಂಸ್ಕೃತಿ ಮತ್ತು ಮಹಿಳೆ

ಅಕ್ಟೋಬರ್‌ 8ರಂದು   
ಕು। ಚೈತ್ರಾ ಕುಂದಾಪುರ -  ದಕ್ಷಿಣಕನ್ನಡದ ಅರಸಿಯರು

ಅಕ್ಟೋಬರ್‌ 9 ರಂದು   
ಶ್ರೀಮತಿ ಸರಸ್ವತಿ ಶ್ರೀಪತಿ- ಹರಿದಾಸಿಯರು

ಅಕ್ಟೋಬರ್‌ 10 ರಂದು   
ಶ್ರೀಮತಿ ರಾಧಿಕಾ V ಉಪಾಧ್ಯಾಯ - ಅರುಂಧತೀ
ಶ್ರೀಮತಿ ವಾಜಿನೀ L ಭಟ್ - ದ್ರೌಪದೀ

ಅಕ್ಟೋಬರ್‌ 11 ರಂದು   
ಕು। ವೈಷ್ಣವೀ -  ಋಷಿಕೆಯರು
ಕು। ನಿಕಿತಾ ಪೆಜತ್ತಾಯ- ಸಂಸ್ಕೃತ ಕವಯಿತ್ರಿಯರು

ಅಕ್ಟೋಬರ್‌12 ರಂದು   
ಶ್ರೀಮತಿ ಶ್ರೀನಿಧಿ L ಭಟ್- ಸೀತಾ 
ಶ್ರೀಮತಿ ಬನಶಂಕರಿ ವಿಜಯಸಿಂಹ- ಸ್ತ್ರೀವಾದ ಮತ್ತು ಮಹಿಳೆ

ಅಕ್ಟೋಬರ್‌13 ರಂದು   
ಶ್ರೀಮತಿ ಉಷಾಪಲ್ಲವಿ ಬಲ್ಲಾಳ-  ಕುಟುಂಬ ಮತ್ತು ಮಹಿಳೆ
ಶ್ರೀಮತಿ ರತ್ನಶ್ರೀ ಶ್ರೀಶ ಭಟ್- ಕುಂತೀ

ಅಕ್ಟೋಬರ್‌14 ರಂದು   
ಶ್ರೀಮತಿ ಸಮನಾ K ಭಟ್- ಶ್ರೀ-ಭೂ-ದುರ್ಗಾ

ಅಕ್ಟೋಬರ್‌15ರಂದು, ವಿಜಯದಶಮಿ ಮಧ್ವ ಜಯಂತಿ  
ಮಹಾಕಾವ್ಯ ಮಧ್ವವಿಜಯ - ಡಾ। ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ.
ತ್ರಿವಿಕ್ರಮ ಪಂಡಿತರು ಕಂಡ ಮಧ್ವರು - ವಿ। ಸಿ ಜಿ ವಿಜಯಸಿಂಹ ತೋಟಂತಿಲ್ಲಾಯ.
ವ್ಯಾಖ್ಯಾನಕಾರರ ಮಧ್ವಸ್ತುತಿ - ವಿ।ಜಮಖಂಡಿ ವಾದಿರಾಜ ಆಚಾರ್ಯ

ಅಕ್ಟೋಬರ್‌ 16 ರಿಂದ 21 ರವರೆಗೆ ಸಂಜೆ 4.45 ರಿಂದ 6.15.

ಪುರಾಣವಿಹಾರ ಮಾಲಿಕೆ 12

ಮಾರ್ಕಂಡೇಯ ಪುರಾಣ- ವಿ। ಕೃಷ್ಣಕುಮಾರ ಆಚಾರ್ಯ ಮೈಸೂರು

ಈ ಎಲ್ಲ ಕಾರ್ಯಕ್ರಮಗಳನ್ನು ಯುಟ್ಯೂಬ್ ಮೂಲಕ ವೀಕ್ಷಿಸುವ ಕೊಂಡಿ

https://youtube.com/channel/UCeOdFy66lqGJclr9CUlkJvA

Related Articles

ಪ್ರತಿಕ್ರಿಯೆ ನೀಡಿ

Latest Articles