ಭಕ್ತಿ ಗೀತೆಗಳ ಗಾಯನ

ಬೆಂಗಳೂರು: ಶರನ್ನವರಾತ್ರೋತ್ಸವದ ಪ್ರಯುಕ್ತ ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ 9 ರಂದು ಸಂಜೆ 6-30ಕ್ಕೆ ಕು|| ಭಾವನಾ ಭಾಸ್ಕರ್ ಅವರಿಂದ “ಭಕ್ತಿ ಗೀತೆಗಳ ಗಾಯನ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ : ವಿ|| ಶ್ರೀ ಶಶಿಧರ್ (ಪಿಟೀಲು), ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ)

Related Articles

ಪ್ರತಿಕ್ರಿಯೆ ನೀಡಿ

Latest Articles