ವಿದುಷಿ ತೇಜಸ್ವಿನಿ ಶ್ರೀಹರಿ ಅವರಿಂದ ಹರಿನಾಮ ಸಂಕೀರ್ತನೆ

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ರಾಜಾಜಿನಗರದ 3ನೇ ಬ್ಲಾಕ್ ನ ಶ್ರೀ ವಿಠಲ ಮಂದಿರದಲ್ಲಿ ಅಕ್ಟೋಬರ್ 8 ರಂದು ಸಂಜೆ 6-30ಕ್ಕೆ ವಿದುಷಿ ತೇಜಸ್ವಿನಿ ಶ್ರೀಹರಿ (ಮಳಗಿ) ಅವರಿಂದ ಹರಿನಾಮ ಸಂಕೀರ್ತನೆ ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ: ಕಾಶೀನಾಥ್ (ಹಾಮೊ೯ನಿಯಂ), ಶ್ರೀನಿವಾಸ ಕಾಖಂಡಕಿ (ತಬಲಾ).

Related Articles

ಪ್ರತಿಕ್ರಿಯೆ ನೀಡಿ

Latest Articles