ವಿದ್ವಾನ್ ಕಲ್ಲಾಪುರ ಪವಮಾನಾಚಾರ್ ಅವರಿಂದ ‘ಶ್ರೀ ಶ್ರೀನಿವಾಸ ಕಲ್ಯಾಣ’ ಕುರಿತು ಪ್ರವಚನ

ಬೆಂಗಳೂರು : ದಸರಾ ಮಹೋತ್ಸವದ ಪ್ರಯುಕ್ತ ಬಸವೇಶ್ವರನಗರದ ಮಾಧ್ವ ಸಂಘದಲ್ಲಿ ಅಕ್ಟೋಬರ್ 8 ರಿಂದ 15ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಮ||ಶಾ||ಸಂ|| ಕಲ್ಲಾಪುರ ಪವಮಾನಾಚಾರ್ ಅವರಿಂದ “ಶ್ರೀ ಶ್ರೀನಿವಾಸ ಕಲ್ಯಾಣ” ಕುರಿತು ಪ್ರವಚನ ಏರ್ಪಡಿಸಿದೆ.

ಕಾರ್ಯಕ್ರಮ ನಡೆಯುವ ಸ್ಥಳ: ಶ್ರೀ ಮಾಧ್ವ ಸಂಘ 5ನೇ ಅಡ್ಡರಸ್ತೆ, 3ನೇ ಹಂತ, 4ನೇ ಬ್ಲಾಕ್, ಮಾರುತಿನಗರ, ಬಸವೇಶ್ವರನಗರ, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles