ವಯ್ಯಾಲಿಕಾವಲ್ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಊಂಜಲ್ ಸಂಗೀತೋತ್ಸವ

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಬೆಂಗಳೂರಿನ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 31ರಂದು ಸಂಜೆ 6 ಗಂಟೆಗೆ ಕುಮಾರಿ ರಚನಾ ಶರ್ಮಾ ರವರಿಂದ ಊಂಜಲ್ ಸಂಗೀತೋತ್ಸವ ಕಾರ್ಯಕ್ರಮ ಏರ್ಪಡಿಸಿದೆ.

ಶ್ರೀ ಭಾರದ್ವಾಜ್ ಅವರು ಪೀಟೀಲುನಲ್ಲಿ, ಶ್ರೀ ಮುರಳಿ ಅವರು ಮೃದಂಗದಲ್ಲಿ ಸಾಥ್ ನೀಡುವರು.

Related Articles

ಪ್ರತಿಕ್ರಿಯೆ ನೀಡಿ

Latest Articles