ಬೆಂಗಳೂರು ಜಯನಗರ ರಾಯರ ಮಠದಲ್ಲಿ ಕಾರ್ತಿಕ ಮಾಸ ಪೂರ್ತಿ ದೀಪೋತ್ಸವ

ಬೆಂಗಳೂರು: ಜಯನಗರ 5ನೇ ಬ್ಲಾಕ್‌ನಲ್ಲಿರುವ ರಾಯರ ಮಠದಲ್ಲಿ ಕಾರ್ತಿಕ ಮಾಸ ಪೂರ್ತಿ ದೀಪೋತ್ಸವ ನವೆಂಬರ್ ೧೬ರಿಂದ ದೀಪೋತ್ಸವ ಆರಂಭಗೊ0ಡಿದ್ದು, ಡಿಸೆಂಬರ್ ೧೪ರವರೆಗೆ ಪ್ರತಿದಿನ ಸಂಜೆ ೬.೩೦ಕ್ಕೆ ನಡೆಯಲಿದೆ.

ಭಕ್ತರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು”ದೀಪೋತ್ಸವ” ಸೇವೆಯಲ್ಲಿ ಭಾಗವಹಿಸಿ ಶ್ರೀರಾಘವೇಂದ್ರ ಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ನಂದಕಿಶೋರ್ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿದಿನ ನಡೆಯುವ ಈ ದೀಪೋತ್ಸವದ ಸೇವೆಯಲ್ಲಿ ಭಾಗವಹಿಸುವಂತಹ ಭಕ್ತರು ಹೆಚ್ಚಿನ ಮಾಹಿತಿಗಾಗಿ 9945429129- 9449133929- 8660349906- 08022443962 ಸಂಪರ್ಕಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles