ಧನುರ್ಮಾಸ ಸಂಗೀತೋತ್ಸವ

ಬೆಂಗಳೂರು: ಬಳೇಪೇಟೆ ಶ್ರೀ ಲಾಲ್ ದಾಸ್ ಭಕ್ತ ಅಂಜನೇಯ ಸ್ವಾಮಿ ಭಜನೆ ಮಂಡಳಿ ನಡೆಸುತ್ತಿರುವ ಧನುರ್ಮಾಸ ಸಂಗೀತೋತ್ಸವ.

ಡಿಸೆಂಬರ್ 18ರಂದು ಬೆಳಗ್ಗೆ 6-45 ರಿಂದ 7-45ರ ವರೆಗೆ ಭವಾನಿ ಎಂ. ರಾವ್ ಮತ್ತು ಸಂಗಡಿಗರಿಂದ “ದಾಸವಾಣಿ” ಕಾರ್ಯಕ್ರಮ.

ಡಿ. 20ರಂದು ಬೆಳಗ್ಗೆ 6-45 ರಿಂದ 7-45ರ ವರೆಗೆ ಕು. ದೀಪ್ತಿ ಮೋಹನ್ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ. ಈ ಕಾರ್ಯಕ್ರಮಗಳು ದಾಸವಾಣಿ ಫೇಸ್ಬುಕ್ ನಲ್ಲಿ ಲೈವ್ ಇರುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles