ಡಾ.ಗಿರಿಧರ ಕಜೆ ಅವರಿಂದ ಸ್ವಾಸ್ಥ್ಯ ಚಿಂತನ ಉಪನ್ಯಾಸ ಸರಣಿ

ಬೆಂಗಳೂರು: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದಲ್ಲಿ ಉಪನ್ಯಾಸ ಸರಣಿ ಆರಂಭಿಸಿದೆ.
ಮೊದಲ ಕಾರ್ಯಕ್ರಮ ಡಾ.ಗಿರಿಧರ ಕಜೆ ಅವರಿಂದ ಸ್ವಾಸ್ಥ್ಯ ಚಿಂತನ (ಭಾಗ-1) ಜನವರಿ ೩ರಂದು ಬೆಳಗ್ಗೆ11ರಿಂದ 12 ಗಂಟೆಯವರೆಗೆ ಡಿವಿಜಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮವನ್ನು youtube – gipa.liveevents ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles