ಇಂದು ಸಂಜೆ 7 ರಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಆನ್‌ಲೈನ್ ವಿಚಾರ ಸರಣಿ

ಮಂಡ್ಯ: ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆ ಅಂಗವಾಗಿ ಚಿನ್ಮಯ ಮಿಷನ್‌ನ ‘ಚಿನ್ಮಯ ಯುವಕೇಂದ್ರ’ ಏರ್ಪಡಿಸಿದ ಯುವ ಸಮಾವೇಶ ಕಾರ್ಯಕ್ರಮದಲ್ಲಿ ಜ.10ರಂದು ಸಂಜೆ 7ರಿಂದ 8.30 ರವರೆಗೆ ಆನ್‌ಲೈನ್ ವಿಚಾರ ಸರಣಿ ನಡೆಯಲಿದೆ.


ಚಿನ್ಮಯ ಮಿಷನ್‌ನ ಸ್ವಾಮಿ ಸ್ವರೂಪಾನಂದ ಅವರಿಂದ “ಎ ಫ್ರೆಂಡ್ ಟು ಟ್ರೆಸ್ಶರ್’, ತುಮಕೂರು ಚಿನ್ಮಯ ಮಿಷನ್‌ನ ಸ್ವಾಮಿ ಗಹನಾನಂದ ಅವರಿಂದ “ನಿನ್ನ ಏಳಿಗೆಗೆ ನೀನೇ ಶಿಲ್ಪಿ’, ಸಾಗರ ಚಿನ್ಮಯ ಮಿಷನ್‌ನ ಬ್ರಹ್ಮಚಾರೀ ಅವಿನಾಶ್ ಅವರಿಂದ “ಯಶಸ್ಸಿನ ಗುಟ್ಟು’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಉಚಿತ ನೋಂದಣಿಗಾಗಿ: https://chinmayayuvakendra.chinmayamission.com/

Related Articles

ಪ್ರತಿಕ್ರಿಯೆ ನೀಡಿ

Latest Articles