ನಾಳೆ ತೊಗಲು ಗೊಂಬೆ ಆಟ ‘ಸುಧನ್ವ ಕಾಳಗ’

ಬೆಂಗಳೂರು: ಭಾರತೀಯ ವಿದ್ಯಾಭವನ ಹಾಗೂ ಇನ್‌ಫೋಸಿಸ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 76ನೇ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ತೊಗಲು ಗೊಂಬೆ ಆಟ “ಸುಧನ್ವ ಕಾಳಗ’.
ನಾಗಮಂಗಲದ ಕಲಾವಿದರಾದ ದೇವರಾಜ್, ರಮೇಶ್, ಸುರೇಶ್, ನಾಗಮ್ಮ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ದಿನಾಂಕ: ಜ.16, ಸಂಜೆ 6

Related Articles

ಪ್ರತಿಕ್ರಿಯೆ ನೀಡಿ

Latest Articles