ಇಂದು ಸಂಜೆ ಉಪನ್ಯಾಸ

ಮೈಸೂರು: ರಾಮಕೃಷ್ಣ ಆಶ್ರಮ ಮೈಸೂರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಜನವರಿ 23ರಂದು ಸಂಜೆ 6.20ರಿಂದ ಸ್ವಾಮಿ ಮಹಿಪಾಲಾನಂದ ಮಹಾರಾಜ್ ಅವರಿಂದ ಉಪನ್ಯಾಸ. ವಿಷಯ: ಆಧ್ಯಾತ್ಮಿಕ ಒಳನೋಟಗಳು.
ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ವೀಕ್ಷಸಬಹುದು.

link: https://youtube.com/ SriRamakrishnaAshramaMysuru

Related Articles

ಪ್ರತಿಕ್ರಿಯೆ ನೀಡಿ

Latest Articles