ಇಂದು ಅಧ್ಯಾತ್ಮ ಚಿಂತಕಿ ಡಾ. ವಿ.ಬಿ.ಆರತಿ ಅವರಿಂದ ಉಪನ್ಯಾಸ

ಡಾ. ವಿ.ಬಿ. ಆರತಿ

ಬೆಂಗಳೂರು: ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸಮರ್ಥ ಭಾರತ ಹಮ್ಮಿಕೊಂಡಿರುವ “ಬಿ ಗುಡ್ ಡು ಗುಡ್-೨೦೨೧’ರ ಕಾರ್ಯಕ್ರಮದಲ್ಲಿ ಅಧ್ಯಾತ್ಮ ಚಿಂತಕಿ, ಲೇಖಕಿ, ವಿಭು ಅಕಾಡೆಮಿಯ ಅಧ್ಯಕ್ಷೆ ಡಾ. ವಿ.ಬಿ. ಆರತಿ ಅವರಿಂದ “ಯುವಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ’ ವಿಷಯದ ಕುರಿತು ಜ.೨೫ರಂದು ಸಂಜೆ ೬ ಗಂಟೆಗೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮ ಫೇಸ್‌ಬುಕ್‌ನಲ್ಲಿ ಪ್ರಸಾರಗೊಳ್ಳಲಿದ್ದು, ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles