‘ಕರ್ನಾಟಕದ ವೈಶಿಷ್ಟ್ಯ ಪೂರ್ಣ ಶಿವಲಿಂಗಗಳು’ ಕುರಿತು ಉಪನ್ಯಾಸ

ಕೆಂಗೇರಿ ಚಕ್ರಪಾಣಿ

ಬೆಂಗಳೂರು: ದಿ ಮಿಥಿಕ್ ಸೊಸೈಟಿ 2021 ಆನ್‌ಲೈನ್ ಉಪನ್ಯಾಸಮಾಲೆ-2, ಪಂಡಿತ ಬಿ.ಶಿವಮೂರ್ತಿ ಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಿ.ಎಸ್.ಎನ್.ಎಲ್.ನಿವೃತ್ತ ಸಿಬ್ಬಂದಿ, ಸಂಶೋಧಕ, ಹವ್ಯಾಸಿ ಛಾಯಾಗ್ರಾಹಕ ಕೆಂಗೇರಿ ಚಕ್ರಪಾಣಿ ಅವರಿಂದ “ಕರ್ನಾಟಕದ ವೈಶಿಷ್ಟ್ಯಪೂರ್ಣ ಶಿವಲಿಂಗಗಳು‘ ಎಂಬ ವಿಷಯದ ಕುರಿತು ಉಪನ್ಯಾಸ ಜನವರಿ 31ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗಲು, ಈ ಕೆಳಗೆ ನೀಡಿರುವ ಲಿಂಕ್ ಬಳಸಿ http://bit.ly/kpanitalk

Related Articles

ಪ್ರತಿಕ್ರಿಯೆ ನೀಡಿ

Latest Articles