ಇಂದು ಸಂಜೆ ಪ್ರವಚನ

ಮೈಸೂರು: ಇಲ್ಲಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಇಷ್ಟನಾಥನಂದಜಿ ಮಹಾರಾಜ್ ಅವರಿಂದ “ಬೇಸಿಕ್ಸ್ ಆಫ್ ವೇದಾಂತ’ ಕುರಿತು ಪ್ರವಚನ ಜ.30 ರಂದು ಸಂಜೆ 6.30 ರಿಂದ 6.50 ರವರೆಗೆ ನಡೆಯಲಿದೆ.
ಕಾರ್ಯಕ್ರಮ ಯೂಟ್ಯೂಬ್ ‌ನಲ್ಲಿ ನೇರ ಪ್ರಸಾರಗೊಳ್ಳಲಿದೆ. https://youtube.com/SriRamakrishnaAshramaMysuru

Related Articles

ಪ್ರತಿಕ್ರಿಯೆ ನೀಡಿ

Latest Articles