ಮ್ಯಾಂಡೋಲಿನ್ ಹಾಗೂ ಕೊಳಲು ವಾದನ ಇಂದು

ಬೆಂಗಳೂರು: ಇಲ್ಲಿನ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 8 ಗುರುವಾರ ಸಂಜೆ 6-30ಕ್ಕೆ ವಿದ್ವಾನ್ ಶ್ರೀ ಶ್ರೀವತ್ಸ ಕಶ್ಯಪ್ ಅವರಿಂದ “ಮ್ಯಾಂಡೋಲಿನ್ ವಾದನ” ಮತ್ತು ವಿದ್ವಾನ್ ಶ್ರೀ ನಿಶ್ಚಲ್ ಕಶ್ಯಪ್ ಅವರಿಂದ “ಕೊಳಲು ವಾದನ” ಏರ್ಪಡಿಸಿದೆ.

ಕಾರ್ಯಕ್ರಮ ನಡೆಯುವ ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 45ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 5ನೇ ಬಡಾವಣೆ, ಜಯನಗರ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles