ಅಗಡಿ ಶೇಷಾಚಲ ಸದ್ಗುರುಗಳ ಈ ವರ್ಷದ ಜಯಂತ್ಯುತ್ಸವ ರದ್ದು

ಹಾವೇರಿ: ಶ್ರೀಕ್ಷೇತ್ರ ಅಗಡಿ ಆನಂದವನದಲ್ಲಿ ಏ. 28ರಿಂದ ಆರಂಭವಾಗಬೇಕಿದ್ದ ಶ್ರೀ ಶೇಷಾಚಲ ಸದ್ಗುರುಗಳ 173ನೇ ಜಯಂತ್ಯುತ್ಸವವು ಕರೋನಾ ಪ್ರಯುಕ್ತ ರದ್ದಾಗಿದೆ. ಶ್ರೀಕ್ಷೇತ್ರದ ಆವರಣದೊಳಗೂ ಯಾವ ಭಕ್ತಾದಿಗಳಿಗೂ ಪ್ರವೇಶಾವಕಾಶ ಇರುವುದಿಲ್ಲ ಎಂದು ಸದ್ಗುರುಗಳ ಪರಿವಾರ ವಿನಂತಿ ಮಾಡಿಕೊಂಡಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles