ದಾಸರ ಪದಗಳ ಗಾಯನ ಇಂದು

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು ಜುಲೈ 11ರಂದು ಸಂಜೆ 6 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕು.ಭಾವನಾ ಉಮೇಶ್ ಅವರಿಂದ ದಾಸರ ಪದಗಳ ಗಾಯನ.
ಕಾರ್ಯಕ್ರಮವನ್ನು ದಾಸವಾಣಿ ನಿರ್ವಾಹಕರ ತಂಡದ ಫೇಸ್‌ಬುಕ್ ಪೇಜ್ ನಲ್ಲಿ ನೇರವಾಗಿ ವೀಕ್ಷಿಸಬಹುದು

Related Articles

ಪ್ರತಿಕ್ರಿಯೆ ನೀಡಿ

Latest Articles