ರಂಗಗೀತೆಗಳ ಗಾಯನ

ಪ್ರಜಾವಾಣಿ ಜುಲೈ 14ರಂದು ಸಂಜೆ 5 ಗಂಟೆಗೆ ಏರ್ಪಡಿಸಿದ ‘ರಂಗ ಸಂಜೆ’ ರಂಗಭೀಷ್ಮ ದಿ.ಆರ್.ಪರಶಿವನ್ ಸ್ಮರಣಾರ್ಥ ವೃತ್ತಿ ರಂಗಭೂಮಿಯ ರಂಗಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ರಂಗಗೀತೆಗಳನ್ನು ಹಾಡಲಿದ್ದಾರೆ ಡಾ.ದೀಪಕ್ ಪರಮಶಿವನ್.

ವಿದುಷಿ ಚಾರುಲತಾ ರಾಮಾನುಜಂ (ಪಿಟೀಲು) ವಿದ್ವಾನ್ ಗುರುಮೂರ್ತಿ ವೈದ್ಯ (ತಬಲಾ)ದಲ್ಲಿ ಸಹಕರಿಸಲಿದ್ದಾರ
ಕಾರ್ಯಕ್ರಮವನ್ನು ಪ್ರಜಾವಾಣಿ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles