ಗುರುರಾಯರಿಗೆ ಗುರುವಾರದ ಹೂವಿನ ಅಲಂಕಾರ

ಬೆಂಗಳೂರಿನ ಶೇಷಾದ್ರಿಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಗುರುವಾರದ ಪ್ರಯುಕ್ತ ಗುರುರಾಯರಿಗೆ ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮತ್ತು ಮಹಾಮಂಗಳಾರತಿ ಕಾರ್ಯಕ್ರಮಗಳು ನೆರವೇರಿತು.

Related Articles

ಪ್ರತಿಕ್ರಿಯೆ ನೀಡಿ

Latest Articles