ಮತ್ತೊಂದು ರಾಮಾಯಣಕೃತಿ!

ಬರುತ್ತಿದೆ ಮತ್ತೊಂದು ರಾಮಾಯಣಕೃತಿ! ಸುಮಾರು ಅರವತ್ತು ವರ್ಷಗಳ ನಂತರ ಮತ್ತೆ ಮುದ್ರಣವಾಗಿದೆ!

ಮೊದಲ ಮುದ್ರಣಕ್ಕೆ ಡಿವಿಜಿಯವರ ಮುನ್ನುಡಿಯಿತ್ತು; ಈಗ ಮರುಮುದ್ರಣಕ್ಕೆ ಎಸ್. ಆರ್. ರಾಮಾಸ್ವಾಮಿಯವರು ಮುನ್ನುಡಿ ಬರೆದಿದ್ದಾರೆ. ಗಂಜೀಫಾ ರಘುಪತಿಭಟ್ಟರಿಂದ ಮುಖಚಿತ್ರ; ಅವರ ಮಗಳು ಬರೆದ, ಕಥೆಗೆ ಸಂಬಂಧಿಸಿದ ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಗಳು ಪುಸ್ತಕದಲ್ಲಿವೆ.

ಮುಖಬೆಲೆ ರೂ.750.00 ಆಗಸ್ಟ್ 15 ರವರೆಗೆ ಅಂಚೆವೆಚ್ಚವೂ ಸೇರಿ ರೂ.675.00 ಆಸಕ್ತರು 7483681708 ಈ ನಂಬರಿಗೆ Gpay/Phonepe ಮೂಲಕ ರೂ.675.00 ಕಳುಹಿಸಿ, ವಿಳಾಸವನ್ನು WhatsApp ಮಾಡಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles