ಮಂತ್ರಾಲಯ ರಾಯರ ಮಠದಿಂದ ಬಿಡುಗಡೆಗೊಂಡ ಪುಸ್ತಕಗಳು ಲಭ್ಯ

ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಪರಮಪೂಜ್ಯ  ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಬಿಡುಗಡೆಗೊಂಡಿರುವ ಹಾಗೂ "ಶ್ರೀಸುಯಮೀ ರಾಘವೇಂದ್ರ ಸಂಶೋಧನದೊಂದಿಗೆ ಪ್ರಕಟಗೊಂಡಿರುವ ಶ್ರೀಗುರು ರಾಜ ಸಂಪುಟಮ್-1, ಶ್ರೀ ರಾಮಚಾರಿತ್ರ್ಯ ಮಂಜರೀ,
ಶ್ರೀನೃಸಿಂಹಸ್ತುತಿಃ, ಶ್ರೀಪ್ರಹ್ಲಾದರಾಜರು, ಶ್ರೀರಾಮತಾರಾವಲಿಃ, ಶ್ರೀ ಹರಿ-ಗುರು-ರಾಘವೇಂದ್ರ ಕೀರ್ತನ ರತ್ನಮಾಲಾ, ಶ್ರೀದಶಾ ವತಾರಸ್ತುತಿಃ, ಎಂಬ ಈ ಗ್ರಂಥ ಪುಸ್ತಕಗಳು ಬೆಂಗಳೂರಿನ ಜಯನಗರದ 5 ನೇ ಬಡಾವಣೆ ಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಗ್ರಂಥ ಭಂಡಾರದಲ್ಲಿ  ದೊರೆಯಲಿದೆ ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕ ರಾದ ಆರ್ ಕೆ ವಾದೀಂದ್ರಾಚಾ ರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. 
ಸಮಯ ಬೆಳಗ್ಗೆ 9:00 ರಿಂದ 12:00 ಸಂಜೆ 5 ರಿಂದ 8.00 ರವರೆಗೆ. 
ಹೆಚ್ಚಿನ ಮಾಹಿತಿಗಾಗಿ 9945429129- 9449133929- 9845284393- 08022443962

Related Articles

4 COMMENTS

  1. ಉಪನಿಷತ್ ಖಂಡಾರ್ಥಗಳು ಇರುವ ಪುಸ್ತಕಗಳು ಲಭ್ಯ ಇವೆಯೆ ?

ಪ್ರತಿಕ್ರಿಯೆ ನೀಡಿ

Latest Articles