ಅಕ್ಷತಾ ತಂತ್ರಿ ಅವರಿಂದ ಹರಿಕಥೆ

ಉಡುಪಿ: ಶ್ರೀಕೃಷ್ಣಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಶ್ರೀ ಹಂಡೆದಾಸ ಪ್ರತಿಷ್ಠಾನ (ರಿ.) ಕಾರ್ಕಳ  ಇದರ ವಾರ್ಷಿಕೋತ್ಸವದ ಅಂಗವಾಗಿ ಸೆ,.20 ರಿಂದ ಅ. 07 ರವರೆಗೆ 18 ದಿನಗಳ ಪರ್ಯಂತ ನಡೆಯುತ್ತಿರುವ ‘ಶ್ರೀನಿವಾಸ ಕಲ್ಯಾಣ’ದ ಹರಿಕಥಾ ಕಾರ್ಯಕ್ರಮದಲ್ಲಿ 8 ನೇ ದಿನದಂದು ಅಕ್ಷತಾ ತಂತ್ರಿ ಇವರು “ಚೋಳರಾಜನ ವೃತ್ತಾಂತ” ಕಥಾಭಾಗದ ಹರಿಕಥೆಯನ್ನು ನಡೆಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles