ವಿವಿಧ ಭಜನಾ ಮಂಡಳಿಯವರಿಂದ ಭಜನೆ, ರಾಮವಿಠಲಾಚಾರ್ ಅವರಿಂದ ಧಾರ್ಮಿಕ ಪ್ರವಚನ ಅ. 5ರಿಂದ 8ವರೆಗೆ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ವಿಠಲ ಮಂದಿರ, ರಾಜಾಜಿನಗರ ಇವುಗಳ ಸಂಯುಕ್ತಾಶ್ರಯದಲ್ಲಿಅಕ್ಟೋಬರ್ 5 ರಿಂದ 8ವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಪ್ರತಿದಿನ ಶ್ರೀ ರಾಮವಿಠಲಾಚಾರ್ ಅವರಿಂದ ಧಾರ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್ 5 ರಂದು ಸಂಜೆ 6 ಗಂಟೆಗೆ ನಾಗರಬಾವಿಯ ಶ್ರೀ ಭಾರತಿ ಭಜನಾ ಮಂಡಳಿಯವರಿಂದ ಭಜನೆ.

6 ರಂದು ಸಂಜೆ 6 ಗಂಟೆಗೆ: ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಯವರಿಂದ ಭಜನೆ.


ಅಕ್ಟೋಬರ್ 7ರಂದು , ಗುರುವಾರಸಂಜೆ 6 ಗಂಟೆಗೆ : ರಾಜಾಜಿನಗರದ ದಶಪ್ರಮತಿ ಭಜನಾ ಮಂಡಳಿಯವರಿಂದ ಭಜನೆ.

ತೇಜಸ್ವಿನಿ ಶ್ರೀಹರಿ


ಅಕ್ಟೋಬರ್ 8, ಶುಕ್ರವಾರಸಂಜೆ 6-30ಕ್ಕೆ : ವಿದುಷಿ ತೇಜಸ್ವಿನಿ ಶ್ರೀಹರಿ (ಮಳಗಿ) ಇವರಿಂದ “ಹರಿನಾಮ ಸಂಕೀರ್ತನೆ” ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಕಾಶೀನಾಥ್ (ಹಾಮೊ೯ನಿಯಂ)

ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ವಿಠಲ ಮಂದಿರ, #691, 45ನೇ ಅಡ್ಡರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010

Related Articles

ಪ್ರತಿಕ್ರಿಯೆ ನೀಡಿ

Latest Articles