ಶ್ರೀ ಬ್ರಹ್ಮಣ್ಯಾಚಾರ್ ಅವರಿಂದ ಪ್ರವಚನ

ಬೆಂಗಳೂರು: ಶ್ರೀಮದ್ ಆನಂದತೀರ್ಥ ಸೇವಾ ಟ್ರಸ್ಟ್ ವತಿಯಿಂದ ಅಕ್ಟೋಬರ್ 7 ರಿಂದ 15ರ ವರೆಗೆ ಪ್ರತಿದಿನ ಸಂಜೆ 5 ಗಂಟೆಗೆ ಮ||ಶಾ||ಸಂ|| ಶ್ರೀ ಬ್ರಹ್ಮಣ್ಯಾಚಾರ್ ಅವರಿಂದ “ಶ್ರೀ ಶ್ರೀನಿವಾಸ ಕಲ್ಯಾಣ” ಪ್ರವಚನ ಏರ್ಪಡಿಸಿದೆ.

ಸ್ಥಳ : ಶ್ರೀ ಸುಮಧ್ವ ವಿಜಯ ಸೌಧ, ಪದ್ಮನಾಭನಗರ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles