ಇಂದು ಹುಣ್ಣಿಮೆ, ಈ ದಿನ ಜಪಿಸಬೇಕಾದ ಮಂತ್ರ

ಇಂದು ಅಕ್ಟೋಬರ್ 20, ಹುಣ್ಣಿಮೆ. ರೇವತಿ ನಕ್ಷತ್ರ, ಹರ್ಷ ನಾಮ ಯೋಗ.

ಶ್ರೀ ಗಣಪತಿಯ ಮಂತ್ರ ದೀಕ್ಷೆ ಪಡೆಯಲು ಉತ್ತಮವಾಗಿರುವ ದಿನ. ಬೆಳಗ್ಗೆ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಉಟ್ಟು ಸೂರ್ಯನಿಗೆ ನಮಸ್ಕಾರ ಮಾಡಿ ಅರ್ಘ್ಯವನ್ನು ನೀಡಿ, ಸೂರ್ಯದೇವ ಸಾಕ್ಷಾತ್ ಗುರುವೆಂದು ಭಾವಿಸಿ ಕೆಳಗಿನ ಮಂತ್ರವನ್ನು ಹನ್ನೊಂದು ಬಾರಿ ಜಪ ಮಾಡಿ.

ಓಂ ಅಂ ಹ್ರೀಂ ಶ್ರೀಂ ಗಮ್ ಗಣಪತಯೇ ಮಮ ಸರ್ವ ಕಾರ್ಯ ಸಿದ್ಧಿಂ ಕುರು ಕುರು ಸ್ವಾಹಾl l

Related Articles

ಪ್ರತಿಕ್ರಿಯೆ ನೀಡಿ

Latest Articles