ಬುಡಮಲದೊಡ್ಡಿ ಶ್ರೀ ಹನುಮಂತ ದೇವರು

ಆಂಧ್ರ ಪ್ರದೇಶದ ಮಂತ್ರಾಲಯಕ್ಕೆ ಹತ್ತಿರವಿರುವ ಬುಡಮಲದೊಡ್ಡಿ ಗ್ರಾಮದ ಶ್ರೀ ಹನುಮಂತ ದೇವರು.

ಈ ಸ್ಥಳದಲ್ಲೇ ಶ್ರೀ ಗುರುಜಗನ್ನಾಥದಾಸರಿಗೆ ಅಪರೋಕ್ಷವಾಗಿದ್ದು ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿದ ಈ ಹನುಮಂತ ದೇವರಿಗೆ ಮಾತನಾಡುವ ದೇವರು ಎಂದು ಕರೆಯುತ್ತಾರೆ.

ಶ್ರೀ ಗುರುಜಗನ್ನಾಥದಾಸರು ಅನ್ನ, ಆಹಾರವಿಲ್ಲದೆ 48 ದಿನ ತಪಸ್ಸು ಮಾಡಿದ ಸ್ಥಳ ಇದಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles