ಭಜನೆ – ಪ್ರವಚನ – ಹರಿನಾಮ ಸಂಕೀರ್ತನೆ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸೇವಾ ಸಮಿತಿ ಜಯನಗರ 4ನೇ ಟಿ ಬ್ಲಾಕ್, ಇವುಗಳ ಸಂಯುಕ್ತಾಶ್ರಯದಲ್ಲಿ
ಅ. 26 ರಿಂದ 29 ರ ವರೆಗೆ ಪ್ರತಿದಿನ ಸಂಜೆ 6 ರಿಂದ 8ರ ವರೆಗೆ ಭಜನೆ – ಪ್ರವಚನ – ಹರಿನಾಮ ಸಂಕೀರ್ತನೆ.


ಭಜನೆ : ಪ್ರತಿದಿನ ಸಂಜೆ 6-00 ಗಂಟೆಗೆ
26 ರಂದು ಶ್ರೀಸುಧಾ ಮಹಿಳಾ ವೃಂದ, ಜಯನಗರ
27ರಂದು ಅಕ್ಷಯ ವಿಪ್ರ ಭಜನಾ ಮಂಡಳಿ, ಜೆ.ಪಿ.ನಗರ
28ರಂದು ಶ್ರೀ ಹಯವದನ ವಾದಿರಾಜ ಭಜನಾ ಮಂಡಳಿ, ಬನಶಂಕರಿ.

ಪ್ರವಚನ : 26ರಂದು ರಿಂದ 281ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಡಾ.ವಿನಾಯಕ ನಾಮಣ್ಣನವರ್ ಇವರಿಂದ ಧಾರ್ಮಿಕ ಪ್ರವಚನ.

ಪದ್ಮಶ್ರೀ ಪ್ರಸಾದ್

ಹರಿನಾಮ ಸಂಕೀರ್ತನೆ

29ರಂದು ಸಂಜೆ 6-30ಕ್ಕೆ ಪದ್ಮಶ್ರೀ ಪ್ರಸಾದ್ ಇವರಿಂದ ಹರಿನಾಮ ಸಂಕೀರ್ತನೆ.

ವಾದ್ಯ ಸಹಕಾರ: ವಾಸುಕಿ ಪರಿಮಳ (ಪಿಟೀಲು) ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ).

ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 4ನೇ ‘ಟಿ’ ಬಡಾವಣೆ ಜಯನಗರ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles