‘ವಿಜಯದಾಸರ ಸುಳಾದಿಗಳು’ ಕುರಿತು ಪ್ರವಚನ

ಬೆಂಗಳೂರು: ವಿಜಯ ಮಧ್ವ ಸಂಘದ ವತಿಯಿಂದ ಶ್ರೀ ವಿಜಯದಾಸರ ಆರಾಧನೆಯ ಪ್ರಯುಕ್ತ ದಿನಾಂಕ 8-11-2021 ರಿಂದ 12-11-2021 ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಶ್ರೀ ವಿಜಯವಿಠಲಾಚಾರ್ ರವರಿಂದ ‘ವಿಜಯದಾಸರ ಸುಳಾದಿಗಳು’ ವಿಷಯವಾಗಿ ಪ್ರವಚನ ಏರ್ಪಡಿಸಿದೆ.

ಕಾರ್ಯಕ್ರಮ ನಡೆಯುವ ಸ್ಥಳ: ವಿಜಯ ಮಧ್ವ ಸಂಘ #37/2, ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು – 560 040

Related Articles

ಪ್ರತಿಕ್ರಿಯೆ ನೀಡಿ

Latest Articles