‘ಶ್ರೀಮದ್ಭಾಗವತ ಸಪ್ತಾಹ’ ಪ್ರವಚನ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಮಮಂದಿರ (ರಿ.) ಇವುಗಳ ಸಂಯುಕ್ತಾಶ್ರಯದಲ್ಲಿ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರ (ಅಂಚೆ ಕಚೇರಿ ಹತ್ತಿರ) ದಲ್ಲಿ ನವೆಂಬರ್ 19 ರಿಂದ 25ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ವಿವಿಧ ಭಜನಾ ಮಂಡಳಿಗಳಿಂದ “ಭಜನೆ”, 7 ಗಂಟೆಗೆ ಕಲ್ಲಾಪುರ ಪವಮಾನಾಚಾರ್ ಇವರಿಂದ “ಶ್ರೀಮದ್ಭಾಗವತ ಸಪ್ತಾಹ” ಪ್ರವಚನ.

ಶ್ರುತಿ ಕಾರಕೋಡ್ಲು

ನವೆಂಬರ್ 26ರಂದು ಶ್ರುತಿ ಕಾರಕೋಡ್ಲು ಇವರಿಂದ “ಹರಿನಾಮ ಸಂಕೀರ್ತನೆ” ವಾದ್ಯ ಸಹಕಾರದಲ್ಲಿ, ಕೀ-ಬೋರ್ಡ್ ನಲ್ಲಿ ದುಶ್ಯಂತ್, ತಬಲಾದಲ್ಲಿ ಕಾರ್ತಿಕ್ ಶಾಲಂಕಾಯನ ಸಾಥ್ ನೀಡಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles