ಭಜನೆ, ಪ್ರವಚನ ನ.19 ರಂದು

ಬೆಂಗಳೂರು: ಶ್ರೀರಾಮ ಮಂದಿರದ ವತಿಯಿಂದ ನವೆಂಬರ್ 19 ರಂದು ಸಂಜೆ 6 ಗಂಟೆಗೆ ರಾಜಾಜಿನಗರದ ಶ್ರೀ ರುಕ್ಮಿಣಿ ಮಹಿಳಾ ಸಂಘದವರಿ0ದ ತಾರತಮ್ಯೋಕ್ತ ಭಜನೆ. ನಂತರ ಕಲ್ಲಾಪುರ ಪವಮಾನಾಚಾರ್ ಅವರಿಂದ “ಶ್ರೀ ಮದ್ಭಾಗವತ ಪ್ರವಚನ ಏರ್ಪಡಿಸಿದೆ.
ಕಾರ್ಯಕ್ರಮ ನಡೆಯುವ ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ ಮಲ್ಲೇಶ್ವರಂ.

Related Articles

ಪ್ರತಿಕ್ರಿಯೆ ನೀಡಿ

Latest Articles