ನರಸಾಪುರದ ಕೆರೆ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಧಾತ್ರಿ ಹವನ

ನರಸಾಪುರದ ಕೆರೆ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ 111ನೇ ವರ್ಷದ ಧಾತ್ರಿ ಹವನ ಅಂಗವಾಗಿ ಧಾತ್ರಿ ಹೋಮವನ್ನು ನ.20 ರಂದು ಮಾಡಲಾಯಿತು. ದಿ.ಶ್ರೀನಿವಾಸರಾವ್ ಕುಟುಂಬ ವರ್ಗದಿಂದ ಈ ಪೂಜಾ ಕೈಂಕರ್ಯ ವನ್ನು ನೇರವೇರಿಸಿಕೊಂಡು ಬರಲಾಗುತ್ತಿದೆ. ಎನ್. ಕೆ. ಜನಾರ್ಧನ್ ರಾವ್, ರಾಮಚಂದ್ರ ರಾವ್ ಸಹೋದರರು ಈ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles