ಸ್ಯಾಕ್ಸೋಫೋನ್ ವಾದನ

ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವೆಂಬರ್ 25, ಗುರುವಾರ ಸಂಜೆ 7-30ಕ್ಕೆ ವಿದ್ವಾನ್ ಹೇಮಂತ್ ಎಸ್.ಪಿ. ಅವರಿಂದ “ಸ್ಯಾಕ್ಸೋಫೋನ್ ವಾದನ”.

ವಾದ್ಯ ಸಹಕಾರ: ಸಿ. ಜ್ಯೋಸ್ನ ಚಂದ್ರಶೇಖರ್ (ವೀಣೆ), ವಿದುಷಿ ವರಲಕ್ಷ್ಮಿ (ಪಿಟೀಲು), ವಿದ್ವಾನ್ ನಿಶಾಂತ್ (ಮೃದಂಗ).

Related Articles

ಪ್ರತಿಕ್ರಿಯೆ ನೀಡಿ

Latest Articles