*ಸಂವತ್ಸರ:ಪ್ಲವ *ಆಯಣ: ದಕ್ಷಿಣಾಯಣ *ಋತು: ಹೇಮಂತ *ಮಾಸ:ಮಾರ್ಗಶಿರ *ಪಕ್ಷ:ಶುಕ್ಲ *ತಿಥಿ:ತದಿಗೆ-ಚೌತಿ *ಶ್ರಾದ್ಧ ತಿಥಿ:ಚೌತಿ *ವಾಸರ:ಬೌಮ್ಯವಾಸರ *ನಕ್ಷತ್ರ: ಪೂರ್ವಷಾಡ *ಯೋಗ:ವೃದ್ಧಿ *ಕರಣ:ಗರಜ *ಸೂರ್ಯೋದಯ: 06.25 *ಸೂರ್ಯಾಸ್ತ:05.50 *ರಾಹು ಕಾಲ: 03:00PM To 04:30PM.
*ಸಂವತ್ಸರ:ಪ್ಲವ *ಆಯಣ: ದಕ್ಷಿಣಾಯಣ *ಋತು: ಹೇಮಂತ *ಮಾಸ:ಮಾರ್ಗಶಿರ *ಪಕ್ಷ:ಶುಕ್ಲ *ತಿಥಿ:ತದಿಗೆ-ಚೌತಿ *ಶ್ರಾದ್ಧ ತಿಥಿ:ಚೌತಿ *ವಾಸರ:ಬೌಮ್ಯವಾಸರ *ನಕ್ಷತ್ರ: ಪೂರ್ವಷಾಡ *ಯೋಗ:ವೃದ್ಧಿ *ಕರಣ:ಗರಜ *ಸೂರ್ಯೋದಯ: 06.25 *ಸೂರ್ಯಾಸ್ತ:05.50 *ರಾಹು ಕಾಲ: 03:00PM To 04:30PM.
ಆಧ್ಯಾತ್ಮಿಕ ವಿಚಾರಧಾರೆಗಳು ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗ. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಸಹಕಾರಿ. ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಪೂರಕ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಕುರಿತಾದ ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.
Contact us: [email protected]
© 2020 All Rights Reserved ಸಾಕ್ಷಾತ್ಕಾರ Website Designed and Developed By Karnatakabest
WhatsApp us