ವಿದುಷಿ ದಿವ್ಯಾ ಗಿರಿಧರ್ ಅವರಿಂದ ದಾಸವಾಣಿ

ಬೆಂಗಳೂರು: ಪ್ರಕಾಶ ನಗರ ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ ಶ್ರೀ ಮಠದ ನೂತನ ಕಟ್ಟಡ ನಿರ್ಮಾಣ ನಿಧಿಗಾಗಿ ಫೇಸ್‌ಬುಕ್ ಲೈವ್‌ನಲ್ಲಿ ವಿದುಷಿ ದಿವ್ಯಾ ಗಿರಿಧರ್ ಅವರಿಂದ ಡಿಸೆಂಬರ್ 11 ರಂದು ಸಂಜೆ 6.30 ೦ರಿಂದ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡಲಿಚ್ಚಿಸುವ ದಾನಿಗಳು ಹೆಚ್ಚಿನ ಮಾಹಿತಿಗೆ 9880173072 , 9845045008 ನ್ನು ಸಂಪರ್ಕಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles