ತಬಲಾ ಕಾರ್ಯಕ್ರಮ ಡಿಸೆಂಬರ್ 25ರಂದು

ಬೆಂಗಳೂರು: ಸಂಗೀತ ಕೃಪಾ ಕುಟೀರ ಡಿಸೆಂಬರ್ 25ರಂದು ಬೆಳಗ್ಗೆ 10 ಗಂಟೆಗೆ ಬನಶಂಕರಿ ಮೊದಲನೇ ಹಂತದಲ್ಲಿರುವ ಶ್ವಾಮಿ ವಿವೇಕಾನಂದ ವಿದ್ಯಾಶಾಲೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿದ್ವಾನ್ ಗುರುಮೂರ್ತಿ ವೈದ್ಯ ಹಾಗೂ ಅವರ ವಿದ್ಯಾರ್ಥಿಗಳಿಂದ ತಬಲಾ ಕಾರ್ಯಕ್ರಮ.
ವಾದ್ಯ ಸಹಕಾರ: ಗೌತಮ್ ನಾಯಕ್ (ಬಾನ್ಸುರಿ), ಅಮಿತ್ ನಾಯಕ್ (ಮ್ಯಾಂಡೋಲಿನ್), ರೂಪಕ್ ಮತ್ತು ಕೃಷ್ಣಾನಂದ (ತಬಲಾ), ವಿಘ್ನೇಶ್ ಮತ್ತು ಸಮೀಕ್ (ಮಂಜೀರ)

Related Articles

ಪ್ರತಿಕ್ರಿಯೆ ನೀಡಿ

Latest Articles