ಶ್ರೀ ಸತ್ಯಾತ್ಮ ತೀರ್ಥರಿಂದ ವಿಶೇಷ ಉಪನ್ಯಾಸ ಡಿ. 27, 28 ರಂದು

ಉಡುಪಿ: ಶ್ರೀಕೃಷ್ಣ ಮಠ , ಪರ್ಯಾಯ ಶ್ರೀ ಅದಮಾರು ಮಠ ಹಮ್ಮಿಕೊಂಡಿರುವ ನಿರಂತರ ಜ್ಞಾನ ಯಜ್ಞ ಕಾರ್ಯಕ್ರಮದಲ್ಲಿ ಡಿ. 27, 28 ರಂದು ಶ್ರೀಮದ್ ಉತ್ತರಾದಿಮಠದ ಶ್ರೀ ಶ್ರೀ ಸತ್ಯಾತ್ಮ ತೀರ್ಥರಿಂದ ವಿಶೇಷ ಉಪನ್ಯಾಸ.

ಡಿ. 27 ರಂದು ‘ದೇಶದ ಪ್ರಗತಿಯಲ್ಲಿ ಮಠ ಮಂದಿರಗಳ ಪಾತ್ರ’ ಹಾಗೂ ಡಿ. 28ರಂದು ‘ಯುವ ಪೀಳಿಗೆಯನ್ನು ಕಾಡುತ್ತಿರುವ ಧಾರ್ಮಿಕ ಸವಾಲುಗಳು ಮತ್ತು ಪರಿಹಾರ’.


ಸಮಯ: ಸಂಜೆ 6 ರಿಂದ 7

Related Articles

ಪ್ರತಿಕ್ರಿಯೆ ನೀಡಿ

Latest Articles