ಶ್ರೀನಿವಾಸನ ಸನ್ನಿಧಿಯಲ್ಲಿ “ಉದಯರಾಗ”

ಬೆಂಗಳೂರು: ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯ ವತಿಯಿಂದ ಪ್ರತಿವರ್ಷವೂ ಜರುಗುವಂತೆ ಈ ವರ್ಷವೂ ಬೆಂಗಳೂರಿನ ಬಳೇಪೇಟೆಯಲ್ಲಿರುವ ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಉದಯರಾಗ ಸಂಗೀತ ಕಾರ್ಯಕ್ರಮ ಜರುಗುತ್ತಿದ್ದು, ಇದರ ಅಂಗವಾಗಿ, ಡಿಸೆಂಬರ್ 28, ಮಂಗಳವಾರ ಬೆಳಗ್ಗೆ 6-30 ರಿಂದ 7-30ರ ವರೆಗೆ ರಮ್ಯಾ ಸುಧೀರ್ ಅವರಿಂದ “ಉದಯರಾಗ ಸಂಗೀತ”.

ಇವರಿಗೆ ವಾದ್ಯ ಸಹಕಾರದಲ್ಲಿ, ವಿದ್ವಾನ್ ನಾಗೇಶ್ (ಹಾರ್ಮೋನಿಯಂ), ವಿದ್ವಾನ್ ಸಾಗರ್ ವಶಿಷ್ಟ (ಮೃದಂಗ) ಸಾಥ್ ನೀಡಲಿದ್ದಾರೆ.

ಈ ಕಾರ್ಯಕ್ರಮ ದಾಸವಾಣಿ ಫೇಸ್ಫ್ಬುಕ್ ಪೇಜ್ ನಲ್ಲಿ ಲೈವ್ ಇರುತ್ತದೆ

Related Articles

ಪ್ರತಿಕ್ರಿಯೆ ನೀಡಿ

Latest Articles