ಹರಿಭಜನೆ- ಧಾರ್ಮಿಕ ಪ್ರವಚನ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಕಲ್ಪವೃಕ್ಷ ಕ್ಷೇತ್ರ-ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪೂರ್ಣಪ್ರಜ್ಞ ಲೇಔಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಜನವರಿ 4 ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಶ್ರೀ ಗೋವರ್ಧನ ಭಜನಾ ಮಂಡಳಿಯ ಸದಸ್ಯರಿಂದ ಹರಿಭಜನೆ, ನಂತರ ಮ||ಶಾ||ಸಂ|| ಶ್ರೀ ಪವಮಾನಾಚಾರ್ ಕೊಲ೯ಹಳ್ಳಿ ಇವರಿಂದ “ತಿರುಪತಿ ಕ್ಷೇತ್ರ ಮಹಿಮೆ” ವಿಷಯವಾಗಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.

ಪವಮಾನಾಚಾರ್ ಕೊಲ೯ಹಳ್ಳಿ

Related Articles

ಪ್ರತಿಕ್ರಿಯೆ ನೀಡಿ

Latest Articles