ಧಾರ್ಮಿಕ ಪ್ರವಚನ ಸಮಾರೋಪ ಸಮಾರಂಭ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ನಗರದ ಪೂರ್ಣಪ್ರಜ್ಞ ಬಡಾವಣೆಯಲ್ಲಿರುವ ಕಲ್ಪವೃಕ್ಷ ಕ್ಷೇತ್ರ- ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಜನವರಿ 4 ರಿಂದ 7 ರ ವರೆಗೆ ಏರ್ಪಡಿಸಿದ್ದ “ಭಜನೆ -ಪ್ರವಚನ-ಸಂಕೀರ್ತನೆ” ಕಾರ್ಯಕ್ರಮದಲ್ಲಿ, ವಿವಿಧ ಭಜನಾ ಮಂಡಳಿಗಳಿಂದ ಹರಿಭಜನೆ, ವಿದುಷಿ ಗಾಯತ್ರಿ ರವೀಂದ್ರ, ಕು|| ಪೂಜಾ ರವೀಂದ್ರ ಮತ್ತು ಸಂಗಡಿಗರಿಂದ ಸಂಕೀರ್ತನೆ, ಪವಮಾನಾಚಾರ್ ಕೊಲ೯ಹಳ್ಳಿ ಇವರಿಂದ “ತಿರುಪತಿ ಕ್ಷೇತ್ರ ಮಹಿಮೆ” ವಿಷಯವಾಗಿ ಧಾರ್ಮಿಕ ಪ್ರವಚನ ದೊಂದಿಗೆ ಜನವರಿ 7 ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

Related Articles

ಪ್ರತಿಕ್ರಿಯೆ ನೀಡಿ

Latest Articles