ಪೇಜಾವರ ಶ್ರೀಗಳ ಪೂರ್ವಾಶ್ರಮದ ಪಿತ ಶ್ರೀಕೃಷ್ಣ ಭಟ್ ಅವರಿಗೆ ‘ವಿಶ್ವೇಶ ತೀರ್ಥ ಅನುಗ್ರಹ’ ಪ್ರಶಸ್ತಿ

ಉಡುಪಿ: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರ ಪೂರ್ವಾಶ್ರಮದ ಪಿತ ಶ್ರೀಕೃಷ್ಣ ಭಟ್ ಅವರ 102ನೇ ಜನ್ಮ ನಕ್ಷತ್ರ ಸಂದರ್ಭದಲ್ಲಿ ಶ್ರೀ ವಿಶ್ವೇಶ ತೀರ್ಥ ಅನುಗ್ರಹ ಪ್ರಶಸ್ತಿ ಪ್ರದಾನಿಸಿ ಶ್ರೀಪಾದರು ಗೌರವಿಸಿದರು. ಪುತ್ರ ವಿಶ್ವೇಶ ಭಟ್, ಪ್ರದೀಪ್ ಕಲ್ಕೂರ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು

Related Articles

ಪ್ರತಿಕ್ರಿಯೆ ನೀಡಿ

Latest Articles