ಬೆಂಗಳೂರಿನ ದೇಗುಲಗಳಲ್ಲಿ ವೈಕುಂಠ ಏಕಾದಶಿ (ಚಿತ್ರಗಳು)

ಬೆಂಗಳೂರು: ಇಂದು ವೈಕುಂಠ ಏಕಾದಶಿ. ಈ ಪ್ರಯುಕ್ತ ನಗರದ ವಿವಿಧೆಡೆ ದೇಗುಲಗಳಲ್ಲಿ ಶ್ರೀದೇವರಿಗೆ ಅಲಂಕಾರ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಚಂಪಕಧಾಮ ಸ್ವಾಮಿ ಹಾಗೂ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ವಿಶೇಷವಾಗಿ ಮಾಡಿರುವ ಅಲಂಕಾರ.
ಶ್ರೀ ಮಹಾಲಕ್ಷ್ಮೀ ಅಮ್ಮ
ನಗರದ ಕುಮಾರ ಸ್ವಾಮಿ ಲೇಔಟ್‌ನಲ್ಲಿ ಬಲಮುರಿ ಶ್ರೀ ಶೇಷಮಹಾಗಣಪತಿ ದೇಗುಲದಲ್ಲಿ ಮಾಡಲಾಗಿರುವ ಅಲಂಕಾರ.
ಬಲಮುರಿ ಶ್ರೀ ಶೇಷಮಹಾಗಣಪತಿ
]ಬನ್ನೂರಿನ ಶ್ರೀ ವ್ಯಾಸರಾಜಮಠ ದಲ್ಲಿ ಶ್ರೀ ವೈಕುಂಠ ಏಕಾದಶೀ ಪ್ರಯುಕ್ತ ವಿಶೇಷ ಅಲಂಕಾರ, ವೈಕುಂಠ ದ್ವಾರ ಪ್ರವೇಶ.

ಶ್ರೀ ವಿನಾಯಕ ವೆಂಕಟೇಶ್ವರ ಸ್ವಾಮಿ ದೇವಾಲಯ ಆರೋಗ್ಯ ಬಡಾವಣೆ.

Related Articles

ಪ್ರತಿಕ್ರಿಯೆ ನೀಡಿ

Latest Articles