ಶ್ರೀ ಗುರುನರಸಿಂಹ ದೇವರಿಗೆ ರಂಗಪೂಜೆ, ಉತ್ಸವ ಬಲಿ

ಉಡುಪಿ: ಸಾಲಿಗ್ರಾಮ ಶ್ರೀ ಗುರುನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜನವರಿ 13 ರಂದು ಸಂಜೆ ಮುಹೂರ್ತಬಲಿ, ಅಂಕುರಾರೋಪಣ, ಶ್ರೀ ಆಂಜನೇಯ ಶ್ರೀ ಮಹಾಗಣಪತಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಶ್ರೀ ಗುರುನರಸಿಂಹ ದೇವರಿಗೆ ರಂಗಪೂಜೆ ಉತ್ಸವ ಬಲಿ ನಡೆಯಿತು.

Related Articles

ಪ್ರತಿಕ್ರಿಯೆ ನೀಡಿ

Latest Articles