ಉಡುಪಿ ಪರ್ಯಾಯೋತ್ಸವ, ಮಹಾಸಂತರ್ಪಣೆಗೆ ತರಕಾರಿ ಮುಹೂರ್ತ

ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಂಗಲೋತ್ಸವದ ಮಹಾಸಂತರ್ಪಣೆಯ ಪ್ರಯುಕ್ತ ದೇವತಾಪ್ರಾರ್ಥನೆಯೊಂದಿಗೆ ತರಕಾರಿ ಮುಹೂರ್ತ ನಡೆಯಿತು.

Related Articles

ಪ್ರತಿಕ್ರಿಯೆ ನೀಡಿ

Latest Articles