‘ಪುರಂದರ ನಮನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ದಾಸವಾಣಿ ಸಂಸ್ಥೆಯು ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಫೆ.5 ರಂದು ಸಂಜೆ ಏರ್ಪಡಿಸಿದ್ದ “ಪುರಂದರ ನಮನ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ವಿದುಷಿ ದಿವ್ಯಾ ಗಿರಿಧರ್, ಮಾನಸಾ ಕುಲಕರ್ಣಿ ಮತ್ತು ಚಂದ್ರಿಕಾ ಗಿರೀಶ್. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಶ್ರೀ ಜಗನ್ನಾಥದಾಸರು ಚಲನಚಿತ್ರತಂಡದ ನಿರ್ದೇಶಕ ಶ್ರೀ ಮಧುಸೂದನ ಹವಾಲ್ದಾರ್, ಸಂಗೀತ ನಿರ್ದೇಶಕರಾದ ಶ್ರೀ ವಿಜಯ ಕೃಷ್ಣ, ಗೋಪಾಲದಾಸರ ಪಾತ್ರಧಾರಿ ಶ್ರೀ ಪ್ರಭಂಜನ ದೇಶಪಾಂಡೆ ಮತ್ತು ದಾಸವಾಣಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಜಯರಾಜ್ ಕುಲಕರ್ಣಿ ಅವರು ಚಿತ್ರದಲ್ಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles