ಸ್ಯಾಕ್ಸೋಫೋನ್ ವಾದನ

ಬೆಂಗಳೂರು: ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ದಿನಾಂಕ 4-3-2022 ಶುಕ್ರವಾರ ಸಂಜೆ 7-30ಕ್ಕೆ ಮಾ|| ತ್ರಿಧಾತ್ ಶ್ರೀಧರ್ ಸಾಗರ್ ಇವರಿಂದ “ಸ್ಯಾಕ್ಸೋಫೋನ್ ವಾದನ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ: ವಿದ್ವಾನ್ ಶ್ರೀ ಎಸ್. ಶಶಿಧರ್ (ಪಿಟೀಲು), ವಿದ್ವಾನ್ ಶ್ರೀ ಆರ್. ಗಣೇಶ್ (ಮೃದಂಗ), ವಿದ್ವಾನ್ ಶ್ರೀ ಎಂ. ನಾಗಭೂಷಣ್ (ತಬಲಾ).

ಕಾರ್ಯಕ್ರಮ ನಡೆಯುವ ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ, ಬೆಂಗಳೂರು-560041

Related Articles

ಪ್ರತಿಕ್ರಿಯೆ ನೀಡಿ

Latest Articles