ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಇಂದು

ಬೆ0ಗಳೂರು: ಲಾಸ್ಯವರ್ಧನ ಟ್ರಸ್ಟ್ ಮಲ್ಲೇಶ್ವರಂ ಮತ್ತು ಆಶಾ ಸತೀಶ್ ಕುಮಾರು ಅವರ ಜಂಟಿ ಆಶ್ರಯದಲ್ಲಿ ಲಾಸ್ಯವರ್ಧನ ಟ್ರಸ್ಟ್ನ ನಿರ್ದೇಶಕಿ ಡಾ.ಮಾಲಿನಿ ರವಿಶಂಕರ್ ಅವರ ಶಿಷ್ಯೆ ಎಸ್.ಭೂಮಿಕಾ ಅವರ ಭರತನಾಟ್ಯ ರಂಗಾರೋಹಣ ಕಾರ್ಯಕ್ರಮ ಮಾರ್ಚ್ 19 ರಂದು ಸಂಜೆ 5.30 ಕ್ಕೆ ಮಲ್ಲೇಶ್ವರಂ ನ ಜೆಡಿ ಪಾರ್ಕ್ ಎಕ್ಸ್ಟೆನ್ಷನ್ ನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಕೃಷ್ಣದೇವರಾಯ ಸಭಾಂಗಣದಲ್ಲಿ ನಡೆಯಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles