ಶ್ರೀ ವಾದಿರಾಜರು ಕಂಡ ಕೃಷ್ಣ ಕುರಿತು ಉಪನ್ಯಾಸ ಇಂದು

ಸಿ0ಧನೂರು: ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟದ ವತಿಯಿಂದ ಮಾರ್ಚ್ 21ರಂದು ಸಂಜೆ 6ರಿಂದ ಉಪನ್ಯಾಸ ಕಾರ್ಯಕ್ರಮ. ಶ್ರೀ ವಾದಿರಾಜರ ಆರಾಧನೆ ಪ್ರಯುಕ್ತ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಹರಣಿ ಪಗಡಾಲ ಅವರಿಂದ “ಶ್ರೀ ವಾದಿರಾಜರು ಕಂಡ ಕೃಷ್ಣ’ ಕುರಿತು ಉಪನ್ಯಾಸ. ಕಾರ್ಯಕ್ರಮವನ್ನು ಒಕ್ಕೂಟದ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles